ಸುಳ್ಯಕ್ಕೆ ಮತ್ತೊಮ್ಮೆ ‘ಬಂಗಾರ’ ಅಂಗಾರರೇ ಫಿಕ್ಸ್..? ಕಾಂಗ್ರೆಸ್ನಿಂದ ಯಾರಿಗೆ ಟಿಕೆಟ್? ಕೊಡಗಿನಲ್ಲೂ ಭಾರೀ ರೇಸ್..!
ನ್ಯೂಸ್ ನಾಟೌಟ್: ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳು ಫುಲ್ ಅಲರ್ಟ್ ಆಗಿವೆ. ಯಾರನ್ನು ಕಣಕ್ಕಿಳಿಸುವುದು ಅನ್ನುವ ದೀರ್ಫಾಲೋಚನೆಯಲ್ಲಿ ತೊಡಗಿಕೊಂಡಿವೆ. ಹೈಕಮಾಂಡ್ ಆದೇಶ, ಜಾತಿ ರಾಜಕೀಯ, ಹಣ ಬಲ ಎಲ್ಲವನ್ನುನೋಡಿಕೊಂಡು ಟಿಕೆಟ್ ಸಿಗುವ ನಿರೀಕ್ಷೆ ಇದ್ದು ಸುಳ್ಯ ಹಾಗೂ ಕೊಡಗು ಜಿಲ್ಲೆಯಲ್ಲೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಸೋಲಿಲ್ಲದ ಸರದಾರ ಎಸ್ ಅಂಗಾರ ಏಳನೇ ಬಾರಿಗೆ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ. ಮತ್ತೊಂದು ಕಡೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಸಂಯೋಜಕ ನಂದ ಕುಮಾರ್…

